Kannada Short Stories and Others. podcast

ತೆನಾಲಿ ರಾಮ ಕುದುರೆ ಸಾಕಿದ್ದು

0:00
13:13
15 Sekunden vorwärts
15 Sekunden vorwärts

ಕೃಷ್ಣದೇವರಾಯರ ಆಸ್ಥಾನದಲ್ಲಿ ಒಬ್ಬ ಪಂಡಿತರಿಗೆ ನಾನೆ ಮಹಾ ಪಂಡಿತ , ರಾಮಕೃಷ್ಣನಾದರೋ ಒಬ್ಬ ವಿಕಟಕವಿ ಅನ್ನೋ ತುಚ್ಛ ಭಾವನೆ ಇರುತ್ತೆ. ಅವರ ಈ ಅಹಂಭಾವವನ್ನ ರಾಮಕೃಷ್ಣ ಹೇಗೆ ಭಂಗ ಮಾಡ್ತಾನೆ ಅನ್ನೋದೇ ಇವತ್ತಿನ ಕಥೆ. ಬನ್ನಿ ಕೇಳೋಣ.

Weitere Episoden von „Kannada Short Stories and Others.“